ಸುಬ್ರಮಣ್ಯ : ಮೆಸ್ಕಾಂ ಜನಸಂಪರ್ಕ ಸಭೆ

0


ಸುಬ್ರಹ್ಮಣ್ಯದಲ್ಲಿ ಮೆಸ್ಕಾಂನ ಜನಸಂಪರ್ಕ ಸಭೆ ಇಂದು ನಡೆಯುತ್ತಿದೆ.


ಮೆಸ್ಕಾಂ ಕಛೇರಿ, ಮಂಗಳೂರು ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ, ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ವಸಂತಕುಮಾರ್ ಪುತ್ತೂರು ಅಕೌಂಟ್ ಆಫೀಸರ್ ನಾರಾಯಣ ಶೆಣೈ, ಸುಳ್ಯ ಮೆಸ್ಕಾಂ ಇಂಜಿನಿಯರ್ ಹರೀಶ್ ಸುಳ್ಯ, ಜೆಇ ಮನಮೋಹನ್, ಲೊಕೇಶ್ ಎಣ್ಣೆಮಜಲು
, ಮಹೇಶ್ ಜಾಲ್ಸೂರು, ಚಿದಾನಂದ, ಎಇ ಸುಪ್ರೀತ್ ಸುಳ್ಯ ಉಪಸ್ಥಿತರಿದ್ದರು.


ಚರ್ಚೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಇಂಜಾಡಿ, ಸದಸ್ಯ ಭಾರತಿ ದಿನೇಶ್, ರಾಜೇಶ್ ಎನ್. ಎಸ್., ಸೌಮ್ಯ ನೂಚಿಲ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮೆಸ್ಕಾಂನ ಹಿರಿಯ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಸಭೆಯಲ್ಲಿದ್ದರು.
ವರದಿ : ದಿನೇಶ್ ಹಾಲೆಮಜಲು