ಸಂಪಾಜೆ ಕಲ್ಲುಗುಂಡಿ ಬಂಗ್ಲೆಗುಡ್ಡೆ ರಸ್ತೆ ಬಳಿ ಬಾರಿ ಗಾತ್ರದ ಮರ ಬಿದ್ದು ಸಂಚಾರಕ್ಕೆ ತೊಡಕು

0

ಸಂಪಾಜೆ ಕಲ್ಲುಗುಂಡಿ ಬಂಗ್ಲೆಗುಡ್ಡೆ ರಸ್ತೆ ಬಳಿ ಬಾರಿ ಗಾತ್ರದ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗಿದ್ದು, ಈ ಸಂದರ್ಭದಲ್ಲಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ

ಅರಣ್ಯ ಇಲಾಖೆಯ ಚಂದ್ರು ಶಿವಕುಮಾರ್, ಪೊಲೀಸ್ ಇಲಾಖೆಯ ನಾಗೇಶ್. ಗ್ರಹ ರಕ್ಷಕ ದಳದ ಗಿರೀಶ್, ರಾಮರಾಜ್ ವಿನೋದ್, ಧರ್ಮಸ್ಥಳ ವಿಪತ್ತು ತಂಡದ ಚಿದಾ ಮೂಡನಕಜೆ ಪಂಚಾಯತ್ ಸದಸ್ಯರಾದ ಎಸ್. ಕೆ. ಹನೀಫ್, ಕೇಶವ ಬಂಗ್ಲೆ ಗುಡ್ಡೆ, ಶರತ್ ಕಿಲಾರ್, ಹಸೈನಾರ್ ಚಟ್ಟೆಕಲ್ಲು, ರಾಚು ಚಟ್ಟೆಕಲ್ಲು,

ಇಸ್ಮಾಯಿಲ್ ಮೊದಲದವರು ಉಪಸ್ಥಿತರಿದ್ದು ಹೆದ್ದಾರಿಯಿಂದ ಮರ ತೆರವು ಕಾರ್ಯ ನಡೆಯಿತು. ದಾರಿ ಮದ್ಯೆ ಕೆಲಸ ಮುಗಿಸಿ ಬರುತಿದ್ದ ಆನಂದ್ ಎಲೆಕ್ಟ್ರಿಕಲ್ ತಂಡದ ಸದಸ್ಯರು ಸಹಕರಿಸಿದರು