ಸೌಜನ್ಯ ಕೊಲೆ ಪ್ರಕರಣ : ನ್ಯಾಯ ಕೇಳಿ ಗುತ್ತಿಗಾರು, ಕೊಲ್ಲಮೊಗ್ರದಲ್ಲಿ ಬ್ಯಾನರ್ ಅಳವಡಿಕೆ

0

ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಗುತ್ತಿಗಾರು ಮತ್ತು ಕೊಲ್ಲಮೊಗ್ರದಲ್ಲಿ ಬ್ಯಾನರ್ ಅಳವಡಿಕೆ ನಡೆದಿರುವ ವಿಚಾರ ವರದಿಯಾಗಿದೆ.

ಕೊಲೆ ನಡೆದು 11 ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಹೆಣ್ಣಲ್ಲವೇ, ಹಳ್ಳಿಗೊಂದು ನ್ಯಾಯ, ಡೆಲ್ಲಿಗೊಂದು ನ್ಯಾಯ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾವಾಗ, ಮಹೇಶ್ ತಿಮ್ಮರೋಡಿಯವರ ನ್ಯಾಯಯುತ ಹೋರಾಟ ಬೆಂಬಲಿಸೋಣ ಎಂಬಿತ್ಯಾದಿ ಬರಹಗಳನ್ನು ಬ್ಯಾನರ್ ಬರೆಯಲಾಗಿದೆ.