ಹರಿಹರ ಪಲ್ಲತ್ತಡ್ಕ: ಅಮೃತ ಗೊಂಚಲು ಸಮಿತಿ ಇವರಿಂದ ಸಹಾಯಧನ

0

ಹರಿಹರ ಪಲ್ಲತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಜು.31 ರಂದು ಅಮೃತ ಗೊಂಚಲು ಸಮಿತಿ ಸಭೆ ನಡೆಸಲಾಯಿತು.

ಇದೇ ಸಂದರ್ಭ ಬಾಳುಗೋಡಿನ ವಸಂತ ಮುಗೇರ ಇವರ ಮಗಳಾದ ಕುಮಾರಿ ಅನನ್ಯ ಇವರು ಕ್ಯಾನ್ಸರ್ ನಿಂದ ಬಳಲುತ್ತಿದು ಇವರಿಗೆ ಅಮೃತ ಗೊಂಚಲು ಸಮಿತಿ ಹರಿಹರ ಪಲ್ಲತ್ತಡ್ಕ ಇದರ ವತಿಯಿಂದ ಸಹಾಯಧನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಅಮೃತ ಗೊಂಚಲು ಸಮಿತಿ ಅಧ್ಯಕ್ಷರಾದ ಶ್ರೀಮತಿ ಲತಾ ಹಿಮ್ಮತ್ ಕಿರಿಭಾಗ, ಕಾಯ೯ದಶಿ೯ ಶ್ರೀಮತಿ ಅಮೀತ ಯೋಗೀಶ್ ಕಿರಿಭಾಗ, ಶ್ರೀಮತಿ ರತಿ ಕಟ್ಟೆಮನೆ ಹಾಗೂ ಸಮುದಾಯ ಆರೋಗ್ಯಾಧಿಕಾರಿ ಕುಮಾರಿ ರೇಣುಕಾ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ತೀಥ೯ಕುಮಾರಿ, ಶ್ರೀಮತಿ ಹರಿಣಿ, ಆಶಾ ಕಾರ್ಯಕರ್ತೆ ಶ್ರೀಮತಿ ಪುಷ್ಪಾವತಿ, ಸರ್ವ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಅಶ್ವಿನಿ ಸ್ವಾಗತಿಸಿ ಶ್ರೀಮತಿ ಹಷಿ೯ಣಿಯವರು ನಿರೂಪಿಸಿ, ವಂದಿಸಿದರು.