ಹರಿಹರ ಪಲ್ಲತ್ತಡ್ಕ: ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಬ್ಯಾನರ್ ಅಳವಡಿಕೆ

0

ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಅವರ ಕುಟುಂಬ ಮತ್ತು ನ್ಯಾಯದ ಪರದ ಹೋರಾಟಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಅಭಿಮಾನಿ ಬಳಗ ಹಾಗು ಚಾಲಕ ಮಾಲಕರು ಬ್ಯಾನರ್ ಅಳವಡಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.