ಕೆ.ವಿ.ಜಿ. ಕಾನೂನು ಕಾಲೇಜು: ಸ್ವಾತಂತ್ರ್ಯ ದಿನಾಚರಣೆ

0


ಯುವ ಜನಾಂಗವು ರಾಷ್ಟ್ರದ ಶಕ್ತಿ : ಜಗದೀಶ್ ಅಡ್ತಲೆ

ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ಆ.೧೫ರಂದುಪೂರ್ವಾಹ್ನ ಗಂಟೆ ೮.೩೦ ಕ್ಕೆ ೭೭ನೇ ವರ್ಷದ ಸ್ವಾತಂತ್ರ್ಯವೋತ್ಸವ ಆಚರಿಸಲಾಯಿತು. ಎ.ಒ.ಎಲ್.ಇ ಇದರ ಸದಸ್ಯರಾದ ಜಗದೀಶ್ ಅಡ್ತಲೆ ಇವರು ಧ್ವಜಾರೋಹಣ ಮಾಡಿ “ಇಂದಿನ ಯುವ ಜನಾಂಗವು ಕಾನೂನಿನ ಮಹತ್ವವನ್ನು ಅರಿತು ದೇಶದ ಶಕ್ತಿಯಾಗಿ ರೂಪೂಗೂಂಡು ರಾಷ್ಟ್ರದ ನಿರ್ಮಾಣದಲ್ಲಿ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ.ಬಿ ಕಾಲೇಜಿನ ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.