ರಾಧಾಕೃಷ್ಣ ಸ್ಪರ್ಧೆಯಲ್ಲಿ ಸ್ನಿಗ್ಧ ಮೋಂಟಡ್ಕ ಹಾಗೂ ಧವನ್ ದೇವರಗುಂಡ ಪ್ರಥಮ

0

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇನ್ನರ್ ವಿಲ್ ಕ್ಲಬ್ ಸುಳ್ಯ ಇವರು ಅಂಜಲಿ ಮೊಂಟೇಸರಿ ಸ್ಕೂಲ್ ವರ್ತಕರ ಭವನ, ಅಂಬಟಡ್ಕ, ಸುಳ್ಯ ಇಲ್ಲಿ ಆಯೋಜಿಸಿದ್ದ 6 ರಿಂದ 10 ವರ್ಷ ವಿಭಾಗದ ರಾಧಾಕೃಷ್ಣ ಸ್ಪರ್ಧೆಯಲ್ಲಿ ಸುಳ್ಯದ ಕೆವಿಜಿ ಐಪಿಎಸ್ ನ 4 ನೇ ತರಗತಿಯ ಸ್ನಿಗ್ಧ ಮೋಂಟಡ್ಕ ಹಾಗೂ ಬೆಳ್ಳಾರೆ ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ನ 4ನೇ ತರಗತಿಯ ಧವನ್ ದೇವರಗುಂಡ ಪ್ರಥಮ ಸ್ಥಾನ ಪಡೆದಿದ್ದಾರೆ.