ಆಲೆಟ್ಟಿ ಸದಾಶಿವ ಭಜನಾ ಸಂಘದ ವಾರ್ಷಿಕ ಮಹಾಸಭೆ

0

ಪದಾಧಿಕಾರಿಗಳು:
ಅಧ್ಯಕ್ಷ- ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ- ಪ್ರವೀಣ್ ಆಲೆಟ್ಟಿ, ಖಜಾಂಜಿ- ಸುಂದರ ಅಲೆಟ್ಟಿ

ಆಲೆಟ್ಟಿ ಶ್ರೀ ಸದಾಶಿವ ಭಜನಾ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಅಚ್ಚುತ ಮಣಿಯಾಣಿ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಸೆ. 17 ರಂದು ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಈ ಸಂದರ್ಭದಲ್ಲಿ ಮಂಡಿಸಲಾಯಿತು. ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಗೌರವಾಧ್ಯಕ್ಷ ‌ಅಪ್ಪಯ್ಯ ಮಣಿಯಾಣಿ ಯವರ ಸಮ್ಮುಖದಲ್ಲಿ ನಡೆಸಲಾಯಿತು.
ನೂತನ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ‌ ಪ್ರವೀಣ್ ಆಲೆಟ್ಟಿ, ಕೋಶಾಧಿಕಾರಿ ಸುಂದರ ಆಲೆಟ್ಟಿ, ಉಪಾಧ್ಯಕ್ಷರಾಗಿ ಯೋಗೀಶರಾಮ ಗುಂಡ್ಯ, ಹರಿಪ್ರಸಾದ್ ಗಬ್ಬಲ್ಕಜೆ, ಜತೆ ಕಾರ್ಯದರ್ಶಿ ಧನಂಜಯ ಆಲೆಟ್ಟಿ, ಶರತ್ ಕುಡೆಕಲ್ಲು, ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ್ ಆಲೆಟ್ಟಿ, ಅಶ್ವತ್ ಆಲೆಟ್ಟಿ, ಗೌರವ ಸಲಹೆಗಾರರಾಗಿ ಹೇಮಚಂದ್ರ ಬೈಪಡಿತ್ತಾಯ, ತೀರ್ಥಕುಮಾರ್ ಕುಂಚಡ್ಕ, ಅಪ್ಪಯ್ಯ ಮಣಿಯಾಣಿ ಆಲೆಟ್ಟಿ, ರತ್ನಾಕರ ಗೌಡ ಕುಡೆಕಲ್ಲು, ಸುಧಾಮ ಆಲೆಟ್ಟಿ, ಅಚ್ಚುತ ಮಣಿಯಾಣಿ ಆಲೆಟ್ಟಿ ಇವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ನಿರ್ದೇಶಕರಾಗಿ ಲಕ್ಷ್ಮಣಗೌಡ ಪರಿವಾರ, ಸುಧಾಕರ ಆಲೆಟ್ಟಿ, ಬೋಜರಾಯ ಆಚಾರ್ಯ ಆಲೆಟ್ಟಿ,ರಾಮಮಣಿಯಾಣಿ ಆಲೆಟ್ಟಿ, ದಿನಕರ ಎ, ಜಯರಾಮಅರಂಬೂರು,ಚಿದಾನಂದ ನೂಜಿನಮೂಲೆ, ಚಂದ್ರಶೇಖರ ಮಣಿಯಾಣಿ ಆಲೆಟ್ಟಿ, ರಾಮಚಂದ್ರ ಆಲೆಟ್ಟಿ, ಶ್ರೀನಾಥ್ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ಮಹಾಬಲ ರೈ ಆಲೆಟ್ಟಿ, ಕೃಷ್ಣ ಮಣಿಯಾಣಿ ಆಲೆಟ್ಟಿ, ಲೋಕಯ್ಯ ಗೌಡ ಆಲೆಟ್ಟಿ, ಉದಯ ಕುಡೆಕಲ್ಲು, ಬೊಳ್ಳುಕುಂಞ ಗುಂಡ್ಯ, ಪೂವಯ್ಯ ಗೌಡ ಗುಂಡ್ಯ, ಶ್ರೀಮತಿ ವನಜಾಕ್ಷಿ ಆಲೆಟ್ಟಿ, ಶ್ರೀಮತಿ ಯಶೋಧ ಗುಂಡ್ಯ, ಶ್ರೀಮತಿ ವಿಮಲ ಗುಂಡ್ಯ,ಶ್ರೀಮತಿ ವೇದಾವತಿ ಸಣ್ಣಯ್ಯ ಗೌಡ ಆಲೆಟ್ಟಿ,
ಶ್ರೀಮತಿ ಗೌರಿ ಶಂಕರ ಆಲೆಟ್ಟಿ, ಮಾಧವ ನಾಯ್ಕ್ ಎಲಿಕ್ಕಳ, ವಿಜಯಕುಮಾರ್ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ, ವಸಂತ ಆಲೆಟ್ಟಿ, ವಿಷ್ಣು ಪ್ರಸಾದ್ ಗುಂಡ್ಯ
ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಅವಿನ್ ಆಲೆಟ್ಟಿ ಸಂಚಾಲಕ ಮತ್ತು ರೂಪಾನಂದ ಗುಂಡ್ಯ ಸಹ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.