ಕೆ.ಎಸ್.ಆರ್.ಟಿ.ಸಿ.ಯಲ್ಲಿ ಅಳವಡಿಸಿದ ಬೆಂಚ್ ತುಂಡು

0

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮುರಿದು ಹೋಗಿದ್ದ ಕಬ್ಬಿಣದ ಬೆಂಚಿನ ಬದಲಾಗಿ ಹೊಸ ಕಲ್ಲಿನ ಬೆಂಚನ್ನು 2 ದಿನಗಳ ಹಿಂದೆ ಅಳವಡಿಸಲಾಗಿತ್ತು. ಈ ಕಲ್ಲಿನ ಬೆಂಚು ಕಳಪೆಯಾಗಿದ್ದು ಇಂದು ಪ್ರಯಾಣಿಕರು ಕುಳಿತಾಗ ಕುಸಿದು ಬಿದ್ದಿದೆ.
ಕಲ್ಲಿನ ಬೆಂಚನ್ನು ಅಳವಡಿಸುವ ಬದಲು ಕಬ್ಬಿಣದ ಬೆಂಚನ್ನೇ ಅಳವಡಿಸಬಹುದಿತ್ತು. ಈ ತರ ಮುರಿದು ಬೀಳುತ್ತಿರಲಿಲ್ಲ. ಅಳವಡಿಸಿದ ಬೆಂಚು ಕಳಪೆ ಗಣಮಟ್ಟದಾಗಿದೆ. ತಕ್ಷಣವೇ ಇಲಾಖೆ ಸ್ಪಂದಿಸಬೇಕೆಂದು ಪ್ರಯಾಣಿಕರು ಹೇಳುತಿದ್ದಾರೆ.