ಜಾನಕಿ ನಿಡುಬೆ ಪೂಜಾರಿಮನೆಯವರ ವೈಕುಂಠ ಸಮಾರಾಧನೆ

0

ಐವರ್ನಾಡು ಗ್ರಾಮದ ನಿಡುಬೆ ಪೂಜಾರಿಮನೆ ಶ್ರೀಮತಿ ಜಾನಕಿಯವರು ಅ.06 ರಂದು ನಿಧನರಾಗಿದ್ದು ಅವರ ವೈಕುಂಠ ಸಮಾರಾಧನೆಯು ಅ.24 ರಂದು ನಿಡುಬೆ ಪೂಜಾರಿಮನೆ ಮನೆಯಲ್ಲಿ ನಡೆಯಿತು.


ನವೀನ್ ಚಾತುಬಾಯಿಯವರು ಜಾನಕಿ ನಿಡುಬೆ ಪೂಜಾರಿಮನೆಯವರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ಜಾನಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ
ಮೃತರ ಪುತ್ರರಾದ ರೋಹಿತಾಶ್ವ,ಚಂದ್ರಮೋಹನ ಪುತ್ರಿ ಶಶಿಕಲಾ ಲೋಕನಾಥ, ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.