ಕಾವೇರಿ ಕಾರ್ ಕೇರ್ ಸೆಂಟರ್ ನಲ್ಲಿ ಆಯುಧ ಪೂಜಾ ಕಾರ್ಯಕ್ರಮ

0

ಸುಳ್ಯ ಪರಿವಾರಕಾನದ ಕಾವೇರಿ ಕಾರ್ ಕೇರ್ ಸೆಂಟರ್ ನಲ್ಲಿ ಆಯುಧ ಪೂಜಾ ಕಾರ್ಯಕ್ರಮ ಅ.22 ರಂದು ನಡೆಯಿತು.

ಆರಂಭದಲ್ಲಿ ಗಣಹವನ ನಡೆಸಲಾಯಿತು. ಬಳಿಕ ದುರ್ಗಾ ಪೂಜೆ ನಡೆಸಲಾಯಿತು. ಬಳಿಕ ಗ್ಯಾರೇಜ್ ನ ಯಂತ್ರೋಪಕರಣಗಳು, ವಾಹನಗಳಿಗೆ ಪೂಜೆ ನಡೆಸಲಾಯಿತು. ಸಂಸ್ಥೆಯ ಸಿಬ್ಬಂದಿಗಳು, ಕೆಲ ವಾಹನಗಳ ಮಾಲಕರು ಉಪಸ್ಥಿತರಿದ್ದರು.