ನಿವೃತ್ತ ಶಿಕ್ಷಕ ಪೋನಡ್ಕ ಕೆ.ಬಿ. ನಾಯ್ಕರ ತೋಟಕ್ಕೆ ಸಿಡಿಲು ಬಡಿದು ಹಾನಿ

0

ಅಮರಪಡ್ನೂರು ಗ್ರಾಮದ ಪೋನಡ್ಕ ಮನೆ ನಿವೃತ್ತ ಪ್ರೌಢಶಾಲಾ ಶಿಕ್ಷಕ‌ ಕೆ.ಬಿ. ನಾಯ್ಕ್ ರ ತೋಟಕ್ಕೆ ಅ. 31ರಂದು ಸಿಡಿಲು ಬಿದ್ದು ಸುಮಾರು 20 ಕ್ಕಿಂತಲೂ ಹೆಚ್ಚು ಅಡಿಕೆ ಗಿಡ, ಮರಗಳು ಬೆಂದು ಹೋಗಿರುವುದಾಗಿ ತಿಳಿದುಬಂದಿದೆ.