ಕಳಂಜ: ಗಾಳಿ ಮಳೆಗೆ ಗಣೇಶ್ ಮುದ್ದಾಜೆಯವರ ತೋಟದಲ್ಲಿ ಅಪಾರ ಹಾನಿ

0

ಅ. 30ರಂದು‌ ಸಂಜೆ ಬೀಸಿದ ಗಾಳಿಗೆ ಕಳಂಜ ಗ್ರಾಮದ ಗಣೇಶ್ ಮುದ್ದಾಜೆಯವರ ತೋಟದಲ್ಲಿ ಸುಮಾರು 200 ಕ್ಕೂ ಅಧಿಕ ಅಡಿಕೆ ಮರಗಳು ಮರಿದು ಬಿದ್ದು ಅಪಾರ ಹಾನಿಯುಂಟಾಗಿರುವುದಾಗಿ ತಿಳಿದುಬಂದಿದೆ.