ಆಗಂತುಕನೊಬ್ಬ ಆಂಜನೇಯ ಗುಡಿಯೊಳಗೆ ಬಂದಿದ್ದು ನಿಜ ; ಕಳ್ಳತನ ವಾಗಿಲ್ಲ – ಸುಬ್ರಹ್ಮಣ್ಯ ಎಸ್. ಐ ಸ್ಪಷ್ಟನೆ

0

ಸುಬ್ರಹ್ಮಣ್ಯದ ಆಂಜನೇಯ ಗುಡಿಯಲ್ಲಿ ನ.9 ರಂದು ರಾತ್ರಿ ಕಳ್ಳತನ ನಡೆದಿರುವುದಾಗಿ ವರದಿಯಾಗಿದ್ದು; ” ಆಗಂತುಕನೊಬ್ಬ ಗುಡಿಯೊಳಗೆ ಬಂದಿದ್ದು ನಿಜ. ಕಳ್ಳತನ ವಾಗಿಲ್ಲ ಎಂದು ಸುಬ್ರಹ್ಮಣ್ಯ ಎಸ್. ಐ ಸ್ಪಷ್ಟನೆ ನೀಡಿದ್ದಾರೆ.

ಆಗಂತುಕನೊಬ್ನ ರಾತ್ರಿ ವೇಳೆ ಗೇಟು ದಾಟಿ ಕಳ್ಳತನ ಮಾಡಲು ಯತ್ನಿಸಿರುವ ದೃಶ್ಯ ಸೆರೆಯಾಗಿದ್ದು ಆದರೆ ಯಾವುದೇ ಕಳ್ಳತನ ನಡೆದಿಲ್ಲ ಎನ್ನಲಾಗಿದೆ.