ರಥಬೀದಿ ಬಳಿ ಸತ್ತು ಬಿದ್ದ ನಾಯಿಯನ್ನು ತೆರವುಗೊಳಿಸಿದ ನಗರ ಪಂಚಾಯತಿ ಸದಸ್ಯ

0

ಸುಳ್ಯ ನಗರದ ರಥ ಬೀದಿ ಬಳಿ ನಾಯಿಯೊಂದು ಸತ್ತು ಬಿದ್ದಿದ್ದು ಇದನ್ನು ತೆರವುಗೊಳಿಸುವಂತೆ ಸ್ಥಳೀಯ ನಗರ ಪಂಚಾಯತಿ ಸದಸ್ಯ ವೆಂಕಪ್ಪ ಗೌಡರಿಗೆ ದೂರವಾಣಿ ಮೂಲಕ ಕರೆಗಳು ಬರುತ್ತಿದ್ದು, ಇದಕ್ಕೆ ಸ್ಪಂದಿಸಿ್ ಅವರು ಕೂಡಲೆ ನಗರ ಪಂಚಾಯತ್ ಕಚೇರಿಗೆ ಕರೆ ಮಾಡಿ ಪಂಚಾಯತ್ ಪೌರ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿ ಸತ್ತ ನಾಯಿಯನ್ನು ತೆರವುಗೊಳಿಸಿರುವುದಾಗಿ ತಿಳಿದು ಬಂದಿದೆ.