ಶುಭವಿವಾಹ

0

ಚರಣ್ ರಾಜ್-ಧನ್ಯಶ್ರೀ

ಜಾಲ್ಸೂರು ಗ್ರಾಮದ ಮಹಾಬಲಡ್ಕ ಗಡಿ ಚಂದಪಾಟಾಳಿ ಅವರ ಪುತ್ರ ಚರಣ್ ರಾಜ್ ಅವರ ವಿವಾಹವು ಪುತ್ತೂರು ತಾಲೂಕಿನ ಸಾಮೆತಡ್ಕ ಬಾಲಕೃಷ್ಣ ಪಾಟಾಳಿಯವರ ಪುತ್ರಿ ಧನ್ಯಶ್ರಿ ಅವರೊಂದಿಗೆ ನ.18ರಂದು ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ನಡೆಯಿತು. ವಿವಾಹ ಅತಿಥಿ ಸತ್ಕಾರವು ನ.೧೯ರಂದು ಜಾಲ್ಸೂರಿನ ವರನ ಮನೆಯಲ್ಲಿ ಜರುಗಿತು.