ಕಾಂತಮಂಗಲದಲ್ಲಿ ಬಸ್ – ಜೀಪು ಅಪಘಾತ

0

ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಜೀಪು ಹಾಗೂ ಬಸ್ ಅಪಘಾತ ವಾಗಿರುವುದಾಗಿ ತಿಳಿದುಬಂದಿದೆ.
ಸುಳ್ಯ ದಿಂದ ಮಂಡೆಕೋಲಿಗೆ ಹೋಗುವ ಬಸ್ ಹಾಗೂ ಕಾಂತಮಂಗಲ ದಿಂದ ಸುಳ್ಯಕ್ಕೆ ಬರುವ ಸದಾನಂದ ಎಂಬವರ ಜೀಪು ಅಪಘಾತವಾಯಿತು. ಪರಿಣಾಮ ಜೀಪು ಜಖಂ ಗೊಂಡಿರುವುದಾಗಿ ತಿಳಿದುಬಂದಿದೆ