ಪೆರ್ಲಂಪಾಡಿ: ಪಾಂಬಾರು ಟ್ರೇಡರ್ಸ್ ಶುಭಾರಂಭ

0


ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಸನ್ನಿಧಿ ಸಂಕೀರ್ಣದಲ್ಲಿ ಪ್ರದೀಪ್ ಕುಮಾರ್ ರೈ ಪಾಂಬಾರು ಹಾಗೂ ಶ್ರೀಮತಿ ದೀಕ್ಷಿತಾ ಪಿ‌. ರೈ ಅವರ ಮಾಲಕತ್ವದ ಪಾಂಬಾರು ಟ್ರೇಡರ್ಸ್ ನ.25ರಂದು ಶುಭಾರಂಭಗೊಂಡಿತು.

ರಾಜ್ಯ ಅಖಿಲ ಭಾರತೀಯ ಸಂತ ಸಮಿತಿ ಅಧ್ಯಕ್ಷ ವಿದ್ಯಾನಂದ ಸರಸ್ವತಿ ಸ್ವಾಮೀಜಿಯವರು ದೀಪಪ್ರಜ್ವಲಿಸಿ, ಸಂಸ್ಥೆಯನ್ನು ಉದ್ಘಾಟಿಸಿದರು. ಅಖಿಲ ಭಾರತೀಯ ಸಂತ ಸಮಿತಿ ಸಹ ಅಧ್ಯಕ್ಷ ಶಿವ ಜ್ಞಾನಾಮಹಿ ಸರಸ್ವತಿ ಅವರು ಉಪಸ್ಥಿತರಿದ್ದರು.