ಕಾಚಿಲ: ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಸಾಮೂಹಿಕ ತಂಬಿಲ ಸೇವೆ ಮತ್ತು ಅಗೇಲು ಸಮ್ಮಾನ

0

ಕಲ್ಮಡ್ಕ ಗ್ರಾಮದ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ 10ನೇ ವರ್ಷದ ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ಸಾಮೂಹಿಕ ತಂಬಿಲ ಸೇವೆ ಹಾಗೂ ಶ್ರೀ ಮುಳ್ಳುಗುಳಿಗ ದೈವಕ್ಕೆಅಗೇಲು ಸಮ್ಮಾನ ಕಾರ್ಯಕ್ರಮ ದ.6 ರಂದು ರಾತ್ರಿ ಜರುಗಿತು.


ದೈವಸ್ಥಾನದ ಮೊಕ್ತೇಸರ ರಾಮಚಂದ್ರ ಎಡಪತ್ಯ, ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಲೋಕಯ್ಯ ನಾಯ್ಕ ಬೊಳಿಯುರು, ಸದಸ್ಯರು,ವಿವಿಧ ಸಮಿತಿಯ‌ ಸದಸ್ಯರು, ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.


ಭಕ್ತರಿಂದ ಒಟ್ಟು 240 ತಂಬಿಲ ಮತ್ತು ಅಗೇಲು ಸಮ್ಮಾನ ಸೇವೆ ಜರುಗಿತು.