ಬಜರಂಗದಳ ಕಾರ್ಯಕರ್ತರಿಂದ ರಾಮ ಭಜನಾ ಮಂದಿರದ ವಠಾರ ಸ್ವಚ್ಚತಾ ಕಾರ್ಯ

0

ಸುಳ್ಯ ನಗರದ
ಬಜರಂಗದಳ ಕಾರ್ಯಕರ್ತರು ಶ್ರೀ ರಾಮ ಪೇಟೆಯಲ್ಲಿರುವ ಶ್ರೀರಾಮ ಭಜನಾ ಮಂದಿರದ ಅಂಗಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಂದಿರದ ಅರ್ಚಕ ವೃಂದದವರು ಹಾಗೂ
ಬಜರಂಗದಳದ ದತ್ತಮಾಲಾಧಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದರು.