ಪಂಜ: ಭಜನೋತ್ಸವ ಪ್ರಯುಕ್ತ ನಗರ ಭಜನೆ ಚಂದ್ರಶೇಖರ ಶಾಸ್ತ್ರಿಯವರಿಂದ ಚಾಲನೆ, ಪಂಜ ಪೇಟೆಯಲ್ಲಿ ನಗರ ಭಜನೆ

0

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಭಜನೋತ್ಸವ ಸಮಿತಿ,- 2024 ಇದರ ವತಿಯಿಂದ ನಡೆಯಲಿರುವ ಭಜನೋತ್ಸವ ಪ್ರಯುಕ್ತ ಜ.3 ರಂದು ಪಂಜ ಪೇಟೆಯಲ್ಲಿ ನಗರ ಭಜನೆ ನಡೆಯಿತು.

ಕಾರ್ಯಕ್ರಮದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ ರವರು ದೀಪ ಬೆಳಗಿಸಿದರು.

ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ಕಲಾವತಿ,ಭಜನೋತ್ಸವ ಸಮಿತಿ ಅಧ್ಯಕ್ಷ ರಾಜಕುಮಾರ್ ಬೇರ್ಯ,
ಪಲ್ಲೋಡಿ ಶ್ರೀ ಚಾಮುಂಡೇಶ್ವರಿ ಭಜನಾ ತಂಡದ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಪಲ್ಲೋಡಿ, ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ, ,ಭಜನಾ ಮಂಡಳಿ ಪೂರ್ವಾಧ್ಯಕ್ಷ ಮಹಾಲಿಂಗ ಸಂಪ, ಕೋಶಾಧಿಕಾರಿ ಲೋಕೇಶ್ ಬರೆಮೇಲು, ಜಿನ್ನಪ್ಪ ಗುಂಡಡ್ಕ,ಶಿವಪ್ಪ ಸಂಕಡ್ಕ, ಕುಶಾಲಪ್ಪ ಗೌಡ ನೆಲ್ಲಿಕಟ್ಟೆ, ಶ್ರೀಮತಿ ಸರಿತಾ ಪಂಬೆತ್ತಾಡಿ, ಶ್ರೀಮತಿ ವಿಮಲಾ ನಾಗತೀರ್ಥ ,
ಜಯಂತ ಕುಳ್ಳಕೋಡಿ,ವಾಚಣ್ಣ ಹುದೇರಿ, ಅನಿಲ್ ಸಂಪ, ಪುರುಷೋತ್ತಮ ಆಚಾರ್ಯ ನಾಗತೀರ್ಥ,ಮಧುಕರ ಆಚಾರ್ಯ, ಪುರುಷೋತ್ತಮ ಕರಿಮಜಲು,ಹರೀಶ್ ಪರ್ಲ ನೆಲ್ಲಿಕಟ್ಟೆ,
ಶ್ರೀಧರ ಕೃಷ್ಣನಗರ, ವಿಶ್ವನಾಥ ಸಂಪ,
ಚೇತನ್ ಬೇರ್ಯ, ತರಬೇತುದಾರ ಆನಂದ ಬೋಗಯಾಕೆರೆ,
ಭಜನಾ ತಂಡಗಳ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗುರುಪ್ರಸಾದ್ ತೋಟ ಸ್ವಾಗತಿಸಿದರು ಮತ್ತು ವಂದಿಸಿದರು.