ಪೆರುವಾಜೆ ದೇವಸ್ಥಾನದಲ್ಲಿ ಕಲ್ಲುರ್ಟಿ ,ಕಲ್ಕುಡ ದೈವದ ನೇಮೋತ್ಸವ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವ ಹಾಗೂ ಬ್ರಹ್ಮರಥೋತ್ಸವವು ಸಂಭ್ರಮದಿಂದ ನಡೆದಿದ್ದು ಜ.21 ರಂದು ರಾತ್ರಿ ಕಲ್ಲುರ್ಟಿ,ಕಲ್ಕುಡ ದೈವಗಳ ನೇಮೋತ್ಸವವು ಭಕ್ತಿ,ಸಂಭ್ರಮದಿಂದ ನಡೆಯಿತು.


ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ,ಸದಸ್ಯರಾದ ಪಿ.ವೆಂಕಟಕೃಷ್ಣ ರಾವ್,ಜಯಪ್ರಕಾಶ್ ರೈ,ದಾಮೋದರ ನಾಯ್ಕ,ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ,ಭಾಗ್ಯಲಕ್ಷ್ಮೀ, ಯಶೋಧ ಎ.ಎಸ್, ವ್ಯ.ಸ.ಮಾಜಿ ಅಧ್ಯಕ್ಷರಾದ ಉಮೇಶ್ ಕೆ.ಎಂ.ಬಿ, ನಿರಂಜನ ಶೆಟ್ಟಿ ಪಾಲ್ತಾಡು, ಅಮರನಾಥ ಶೆಟ್ಟಿ ಪೆರುವಾಜೆ, ರಾಮಕೃಷ್ಣ ರಾವ್,ಉಮೇಶ್ ಕೊಟ್ಟೆಕಾಯಿ, ಕುಶಾಲಪ್ಪ ಪೆರುವಾಜೆ, ದೇವದಾಸ ಶೆಟ್ಟಿ, ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ಎನ್.ಎಸ್. ವೆಂಕಪ್ಪ ಗೌಡ ಪೆರ್ಜಿ ಪೆರುವಾಜೆ , ದೇವಸ್ಥಾನದ ಕಚೇರಿ ವ್ಯವಸ್ಥಾಪಕ ವಸಂತ ಆಚಾರ್ಯ ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.