ಎಲೆಚುಕ್ಕೆ ರೋಗದಿಂದ ಕೃಷಿ ನಾಶ : ಆತ್ಮಹತ್ಯೆಗೈದ ಕೃಷಿಕನ ಮನೆಗೆ ಅಧಿಕಾರಿಗಳು ಭೇಟಿ

0

ಅಡಿಕೆ ಎಲೆ‌ ಚುಕ್ಕೆ ರೋಗದಿಂದ ಕೃಷಿ ನಾಶವಾಗಿದ್ದು, ಮರ್ಕಂಜ ಗ್ರಾಮದ ತೋಟಚಾವಡಿ ನಾರಾಯಣ ನಾಯಕ್ ರವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮನೆಗೆ ಇಂದು ಕೃಷಿ ಅಧಿಕಾರಿ ಗುರುಪ್ರಸಾದ್ ಹಾಗೂ ತೋಟಗಾರಿಕಾ ಅಧಿಕಾರಿ ಸುಹಾನರವರು ಭೇಟಿ‌ ನೀಡಿ ಘಟನೆಯ ಕುರಿತು‌ ವಿವರ ಪಡೆದಿರುವುದಾಗಿ ತಿಳಿದುಬಂದಿದೆ.