ಅಯೋಧ್ಯೆ ಕರಸೇವಕ ಪದ್ಮಾನಂದ ಕೊರತ್ಯಡ್ಕರವರಿಗೆ ಸನ್ಮಾನ

0

ಅಯೋಧ್ಯೆಯ ಕರೆ ಸೇವೆಯಲ್ಲಿ ಪಾಲ್ಗೊಂಡಿದ್ದ ಅಮರಪಡ್ನೂರು ಗ್ರಾಮದ ಪದ್ಮಾನಂದ ಗೌಡ ಕೊರತ್ಯಡ್ಕರವರನ್ನು ಅವರ ಮನೆಗೆ ಭೇಟಿಕೊಟ್ಟು ರಾಮ ಭಕ್ತರಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮುರಳಿ ನಳಿಯಾರು,ಅರುಣ್ ಪರಮಲೆ, ಗರುಡಯುವಕ ಮಂಡಲ ಚೊಕ್ಕಾಡಿ ಇದರ ಅಧ್ಯಕ್ಷರಾದ ಮನೋಜ್ ಪಡ್ಪು, ಶರಣ್ ಕರ್ಮಜೆ, ಯಕ್ಷಿತ್ ಬೊಳ್ಳೂರು ಹಾಗೂ ಶ್ರೀರಾಮ ಭಕ್ತರು ಉಪಸ್ಥಿತರಿದ್ದರು.