ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ : ಸಿಂಧೂರ ಜ್ಯುವೆಲ್ಲರ್ಸ್ ನಿಂದ ಸಿಹಿ ವಿತರಣೆ

0

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆ ಪ್ರಯುಕ್ತ ಸುಳ್ಯದ ಸಿಂಧೂರ ಜ್ಯುವೆಲ್ಲರ್ಸ್‌ ಮಾಲಕ ವಸಂತ್ ರವರು ತಮ್ಮ ಸಂಸ್ಥೆಯ ಎದುರು ಸಿಹಿ ತಿಂಡಿ ವಿತರಿಸಿದರು.