ಪಂಜ ದೇವಳಕ್ಕೆ ಪೋಲೀಸ್ ಠಾಣಾಧಿಕಾರಿ ಭೇಟಿ -ಸಭೆ

0

ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಕಾರ್ತಿಕ್ ರವರು
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಜ.31 ರಂದು ಭೇಟಿ ನೀಡಿ ಉತ್ಸವ ಸಮಿತಿಯವರ ಸಭೆ ನಡೆಸಿದರು.

ಸಭೆಯಲ್ಲಿ ವರ್ಷಾವಧಿ
ಜಾತ್ರೋತ್ಸವಕ್ಕೆ ಪಾರ್ಕಿಂಗ್ ಮೊದಲಾದ ವಿಚಾರಗಳ ಕುರಿತು ಮಾಹಿತಿ ಪಡೆದರು. ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಸದಸ್ಯರಾದ ಮಹೇಶ್ ಕುಮಾರ್ ಕರಿಕ್ಕಳ, ರಜಿತ್ ಭಟ್ ಪಂಜಬೀಡು,ಧರ್ಮಣ್ಣ ನಾಯ್ಕ ಗರಡಿ,ಸಂತೋಷ್ ರೈ ಪಲ್ಲತ್ತಡ್ಕ, ಕೇಶವ ಕುದ್ವ, ಆನಂದ ಗೌಡ ಜಳಕದಹೊಳೆ, ಪರಮೇಶ್ವರ ಬಿಳಿಮಲೆ,ಆಂಕುಶ್ ಕುದ್ವ ಮೊದಲಾದವರು ಉಪಸ್ಥಿತರಿದ್ದರು.