ನಿವೃತ್ತ ಬಿ.ಎಸ್.ಎನ್.ಎಲ್ ಜೆ.ಇ ಬಾಳಪ್ಪ ನಾಯ್ಕ ಪರಿವಾರಕಾನರ ಶ್ರದ್ಧಾಂಜಲಿ ಸಭೆ

0

ಫೆ. 7ರಂದು ನಿಧನರಾದ ಸುಳ್ಯ ಕಸಬ ಪರಿವಾರಕಾನ ನಿವಾಸಿ ಬಿ.ಎಸ್.ಎನ್.ಎಲ್ ನಿವೃತ್ತ ಜೆ.ಇ ಕೆ. ಬಾಳಪ್ಪ ನಾಯ್ಕರಿಗೆ ಶ್ರದ್ಧಾಂಜಲಿ ಸಭೆ ಫೆ. 19ರಂದು ಉಡುಪಿ ಗಾರ್ಡನ್ ನ ಸಭಾಂಗಣದಲ್ಲಿ ನಡೆಯಿತು.

ಮೃತರ ಪತ್ನಿ ಶ್ರೀಮತಿ ಲಕ್ಷ್ಮೀ, ಪುತ್ರರಾದ ಜಯಂತ್ ನಾಯ್ಕ್, ಬಿ. ಹೇಮಂತ್ ನಾಯ್ಕ್ ಸೇರಿದಂತೆ ಬಾಳಪ್ಪ ನಾಯ್ಕರ ಕುಟುಂಬಸ್ಥರು, ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಪುಷ್ಪ ನಮನ ಸಲ್ಲಿಸಿದರು.