ಕಟ್ಟ ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದ ಸೇವಾ ಸಮಿತಿ ರಚನೆ

0

ಅಧ್ಯಕ್ಷರಾಗಿ ಮಣಿಕಂಠ ಕೊಳಗೆ, ಕಾರ್ಯದರ್ಶಿಯಾಗಿ ಬಾಲಸುಬ್ರಹ್ಮಣ್ಯ ಭಟ್ ಎನ್. ಜಿ

ಕೊಚ್ಚಿಲ್ಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದಿದ್ದು ನೂತನವಾಗಿ ಸೇವಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ನೂತನ ಸೇವಾ ಸಮಿತಿಯ ಅಧ್ಯಕ್ಷರಾಗಿ ಮಣಿಕಂಠ ಕೊಳಗೆ ಇವರು ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಬಾಲಸುಬ್ರಹ್ಮಣ್ಯ ಭಟ್ ಎನ್.ಜಿ ಇವರನ್ನು ಆಯ್ಕೆ ಮಾಡಲಾಗಿದೆ. ಗೌರವ ಅಧ್ಯಕ್ಷರಾಗಿ ಕಟ್ಟ ನಾರಾಯಣಯ್ಯ, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್, ಜೊತೆ ಕಾರ್ಯದರ್ಶಿಯಾಗಿ ಹೇಮಂತ್ ದೋಳನ ಮನೆ ಇವರುಗಳನ್ನು ಆಯ್ಕೆಮಾಡಲಾಗಿದೆ. ಸದಸ್ಯರುಗಳಾಗಿ ಎ.ಆರ್ ಕೃಷ್ಣಮೂರ್ತಿ ಭಟ್, ಜಯಸೂರ್ಯ ಕಟ್ಟ, ಹರ್ಷಕುಮಾರ ಬಳ್ಳಡ್ಕ, ಕೆ.ಪಿ ಗಿರಿಧರ ಕಿರಿಬಾಗ, ಕಮಲಾಕ್ಷ ಮುಳ್ಳು ಬಾಗಿಲು, ಪುರುಷೋತ್ತಮ ಅಂಬೆಕಲ್ಲು, ಪ್ರಶಾಂತ ಕರಂದ್ಲಾಜೆ, ಧರ್ಮಪಾಲ ದೋಣಿಪಳ್ಳ, ಮೋನಪ್ಪ ಕೊಳಗೆ, ವೇದಾವತಿ ಮುಳ್ಳುಬಾಗಿಲು, ಪದ್ಮಾವತಿ ಎಂ ಎಚ್ ಕಲ್ಮಕಾರು, ಜಯಂತಿ ಕೊಂದಾಳ, ಶ್ರೀನಿವಾಸ ಮಣಿಯಾನ, ಪದ್ಮಯ್ಯ ಕೊಳಗೆ, ಹರಿಶ್ಚಂದ್ರ ಬಲ್ಕಜೆ, ಲೋಕೇಶ ತಂಬಿನಡ್ಕ, ಹರ್ಷ ಅಡ್ನೂರು ಮಜಲು, ಚಂದ್ರಶೇಖರ ಕೊಂದಾಳ, ಹರ್ಷ ಜಾಲುಮನೆ, ಅಶೋಕ ಮಿತೋಡಿ, ಶ್ರೀಕಾಂತ ಚಾಂತಾಳ, ಭರತ ಕೊರಂಬಟ, ಮೋಹಿನಿ ಕೊಟ್ಟಮೈಲ, ಉದಯ ಶಿವಾಲ, ಉದಯ ಚಾಂತಾಳ, ಹರಿಪ್ರಸಾದ್ ಮುಲ್ಲಾಜೆ ಮತ್ತಿತರರನ್ನು ಆಯ್ಕೆ ಮಾಡಲಾಗಿದೆ.