‘ಎಣ್ಮೂರು ಬೊಲ್ಪು’ ಕೋಟಿ – ಚೆನ್ನಯರ ಸಾಂಗ್ ಬಿಡುಗಡೆ

0


ಎಣ್ಮೂರು ಪಟ್ಟೆ ಯನ್. ಜಿ. ಲೋಕನಾಥ್ ರೈ ಯವರ ಸಲಹೆ ಮತ್ತು ಮಾರ್ಗದರ್ಶನ ದೊಂದಿಗೆ ನಿರ್ಮಿಸಿದ ತುಳುನಾಡಿನ ವೀರ ಪುರುಷ ರಾಗಿರುವ ಕೋಟಿ – ಚೆನ್ನಯ್ಯರು ಕಾಯ ಬಿಟ್ಟು ಮಾಯ ಸೇರಿರುವಂತಹ ಪುಣ್ಯ ಸ್ಥಳ ವಾದ ಎಣ್ಮೂರು ಶ್ರೀ ಕ್ಷೇತ್ರದ ತುಳು ಭಕ್ತಿ ಗೀತೆಗಳ ಸಿಡಿ ಎಣ್ಮೂರು ಬೊಲ್ಪು ಇದರ ಬಿಡುಗಡೆ ಕಾರ್ಯಕ್ರಮ ವು ವಾರ್ಷಿಕ ಪರ್ವ ಉಳ್ಳಾಕುಳ ನೇಮದಂದು ಮಾ. ೨೧ ರಂದು ಗರಡಿ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಬಿಡುಗಡೆ ಮಾಡಿದರು. ಎಣ್ಮೂರು ಸ್ವಪ್ನ ಪ್ರದೀಪ್ ಗಾಯನ ಮತ್ತು ಅಭಿನಯ ಮತ್ತು ಕಡ್ಲಾರ್ ಅಂಕಿತಾ ಆಚಾರ್ಯ, ಚೊಕ್ಕಾಡಿ ಎಣ್ಮೂರು ಪ್ರದೀಪ್ ಕೆ. ಟಿ ಯವರ ಕೊರಿಯೋಗ್ರಫಿ ಹಾಗೂ ಹಲವು ಜನರ ಸಹಕಾರವನ್ನು ಒಳಗೊಂಡಿದೆ.