ಶೇಣಿ :ಕುಳ್ಳಾಜೆ ಪರಿಸರದಲ್ಲಿ ವಾರಾಹಿ ದೈವ ಸಾನಿಧ್ಯದಲ್ಲಿ ಪ್ರಶ್ನಾ ಚಿಂತನೆ

0

ಅಮರಪಡ್ನೂರು ಗ್ರಾಮದ ಕುಳ್ಳಾಜೆ ಪರಿಸರದ ವಾರಾಹಿ ದೈವ ಸಾನಿಧ್ಯದಲ್ಲಿ ಪ್ರಶ್ನಾ ಚಿಂತನೆಯು ನಡೆಯಿತು. ಕೇರಳದ ದೈವಜ್ಞರಾದ ಕೆ.ಎನ್ ಶರ್ಮಾ ನೇತೃತ್ವದಲ್ಲಿ ಪ್ರಶ್ನಾ ಚಿಂತನೆಯು ನಡೆಯಿತು. ಈ ಸಂದರ್ಭದಲ್ಲಿ ಶೇಣಿ ಕೋಟಿ ಚೆನ್ನಯ ಗರಡಿಯ ಅನುವಂಶಿಕ ಆಡಳ್ತೆದಾರ ಬಿ.ಕೆ ಧರ್ಮಪಾಲ ಶೇಣಿ ಹಾಗೂ ವಾಸುದೇವ ರಾಣ್ಯ ಮತ್ತು ಮನೆಯವರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.