ಐವರ್ನಾಡಿಗೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಭೇಟಿ

0

ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿಗೆ ಮಾಲಾರ್ಪಣೆ

ಐವರ್ನಾಡಿಗೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯರವರು ಮಾ.30 ರಂದು ಭೇಟಿ ನೀಡಿದರು.
ಬಳಿಲ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ,ಜಿ.ಕೃಷ್ಣಪ್ಪ, ಎಂ.ವೆಂಕಪ್ಪ ಗೌಡ, ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ, ಪ್ರವೀಣ ಮರುವಂಜ, ದಿನೇಶ್ ಮಡ್ತಿಲ,ಜಯಪ್ರಕಾಶ್ ನೆಕ್ರೆಪ್ಪಾಡಿ,ಚಂದ್ರಲಿಂಗಂ, ಕಿರಣ್ ಬುಡ್ಲೆಗುತ್ತು, ಶಿವರಾಮ ನೆಕ್ರೆಪ್ಪಾಡಿ, ರಾಜೇಶ್ ನೆಕ್ರೆಪ್ಪಾಡಿ, ಸತೀಶ್ ಕತ್ಲಡ್ಕ, ಜುನೈದ್ ನಿಡುಬೆ,ತಿರುಮಲೇಶ್ವರ ಪೂಜಾರಿಮನೆ, ದಾಮೋದರ ಜಬಳೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು