ಭಕ್ತಿ- ವಿಜೃಂಭಣೆಯಿಂದ ನಡೆದ ಮುಗುಪ್ಪು ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ

0


ಮುಗುಪ್ಪು ಶ್ರೀ ಕೊರಗಜ್ಜ ಸಾನಿಧ್ಯದಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಎ.8ರಂದು ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಗಣಹೋಮ, ಸಂಜೆ ದೈವದ ಭಂಡಾರ ತೆಗೆದು ನೇಮೋತ್ಸವ ನಡೆಯಿತು.


ನೇಮೋತ್ಸವದಲ್ಲಿ
ಶಾಸಕಿ ಕು.ಭಾಗೀರಥಿ ಮುರುಳ್ಯ,
ಸರಸ್ವತಿ ಕಾಮತ್, ವಸಂತ ನಡುಬೈಲ್,ಉಮೇಶ್ ಮರುವಂಜ, ಕೂಸಪ್ಪ ಗೌಡ ಮುಗುಪ್ಪು ,ಪ್ರಶಾಂತ್ ರೈ ಮರುವಂಜ,
ಆನಂದ ಗೌಡ ಕೊಡಪಾಲ, ಸುನಿಲ್ ಕುಮಾರ್ ಪೂಜಾರಿ ,
ಉತ್ಸವ ಸಮಿತಿ ಅಧ್ಯಕ್ಷ ಬಾಬು ಎಂ, ಕಾರ್ಯದರ್ಶಿ ಆನಂದ ಮಜ್ಜಾರ್,ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.