ಕೇನಾಜೆ ಮನೆಯಲ್ಲಿ ಗಣಪತಿ ಹವನ, ಸತ್ಯನಾರಾಯಣ ಪೂಜೆ, ಯಕ್ಷಗಾನ ತಾಳಮದ್ದಳೆ

0


ಕನಕಮಜಲು ಪಿಡಿಒ ಸರೋಜಿನಿ ಹಾಗೂ ಈಶ್ವರಮಂಗಲದ ಡಿಸಿಸಿ ಬ್ಯಾಂಕ್ ಮೆನೇಜರ್ ದಾಮೋದರ ಕೇನಾಜೆಯವರ ಮನೆಯ ಗೃಹಪ್ರವೇಶವಾಗಿ 1 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮನೆಯಲ್ಲಿ ಗಣಪತಿ ಹವನ, ಸತ್ಯನಾರಾಯಣ ಪೂಜೆ, ಹಾಸ್ಯ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.ದಾಮೋದರ ಕೇನಾಜೆಯವರು ಕಲಾವಿದರನ್ನು ಶಾಲು ಹೊದೆಸಿ ಸನ್ಮಾನಿಸಿದರು. ಸುಂದರ್ ಕೇನಾಜೆ ಸ್ವಾಗತಿಸಿದರು