ಶ್ರೀಮತಿ ಸಹನಾ ಚಂದನ್ ಬೈಲೆ ಕೆ.ಸೆಟ್ ನಲ್ಲಿ ಉತ್ತೀರ್ಣ

0

ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷಾ ಪ್ರಾದಿಕಾರ ನಡೆಸಿದ ಕೆ.ಸೆಟ್ ಪರೀಕ್ಷೆಯಲ್ಲಿ ಶ್ರೀಮತಿ ಸಹನಾ ಚಂದನ್ ಬೈಲೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಮಡಿಕೇರಿ ಬೈಲೆಯ ಚಂದನ್ ಅವರ ಪತ್ನಿ. ಸುಬ್ರಹ್ಮಣ್ಯ ನಿವಾಸಿಗಳಾಗಿರುವ ಉಜಿರೆಯ ಎಂ.ಎಲ್.ಟಿ.ಸಿ ಯ ನಿವೃತ್ತ ಪ್ರಾಂಶುಪಾಲ ಮೂಲೆಮಜಲು ಎಂ.ಬಿ ಅಶೋಕ್ ಕುಮಾರ್ ಮತ್ತು ಕೆ.ಎಸ್.ಎಸ್ ಕಾಲೇಜಿನ ನಿವೃತ್ತ ಗ್ರಂಥ ಪಾಲಕಿ ಸುನಿತಾ ದಂಪತಿಗಳ ಪುತ್ರಿ. ಚಂದನಾ ಅವರು ಪ್ರಸ್ತುತ ಮಂಗಳೂರಿನ ಶಾರದಾ ವಿದ್ಯಾನಿಕೇತ ಕಾಲೇಜಿನ ಜೀವವಿಜ್ಞಾನ ದ ಉಪನ್ಯಾಸಕಿಯಾಗಿದ್ದಾರೆ.