ಡಾ. ಉಮ್ಮರ್ ಬೀಜದಕಟ್ಟೆಯವರಿಗೆ ವೃತ್ತಿ ಜೀವನದ ಬೆಳ್ಳಿಹಬ್ಬ

0

ವೃತ್ತಿ ಜೀವನದಲ್ಲಿ 25 ವರ್ಷ ಯಶಸ್ವಿಯಾಗಿ ಪೂರೈಸಿದ ಡಾ. ಉಮ್ಮರ್ ಬೀಜದಕಟ್ಟೆ ಯವರಿಗೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಬಯೋ ಪ್ಲಸ್ ಲೈಫ್ ಸೈನ್ಸ್ ಸ್ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಸಹೋದ್ಯೋಗಿಯಾದ ಹೇಮಂತ್ ಪಟೇಲ್ ರವರು ಸನ್ಮಾನಿಸಿ ಗೌರವಿಸಿದರು.


ಮಾನವ ಸಂಪನ್ಮೂಲ ಹಿರಿಯ ವ್ಯವಸ್ಥಾಪಕರಾದ ಉದಯ್ ಕುಮಾರ್, ಪವನ್ ಕುಮಾರ್, ರಾಧಾಕೃಷ್ಣ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ)ಯ ನಿರ್ದೇಶಕರಾದ ಅಯ್ಯೂಬ್ ಗೂನಡ್ಕ ಮತ್ತು ಮಂಜುನಾಥ ಆರ್ ಹಿರಿಯೂರು ಮತ್ತಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ‌ಕುಟುಂಬದ ಸದಸ್ಯರಿಂದ ಗೌರವರ್ಪಣೆ ಮಾಡಲಾಯಿತು.


ಡಾ.ಉಮ್ಮರ್ ಬೀಜದಕಟ್ಟೆ ಪತ್ನಿ ಮಕ್ಕಳು ಹಾಗೂ ಪಾರ್ಮೇಡ್ ಕಂಪನಿಯ‌ ವಿಭಾಗ ವ್ಯವಸ್ಥಾಪಕ ಆರೀಸ್ ಪೇರಡ್ಕ, ಮಾಝೀನ್ ಬೀಜದಕಟ್ಟೆ, ಪತ್ರಕರ್ತ ಶರೀಫ್ ಜಟ್ಟಿಪಳ್ಳ‌ ಮೊದಲಾದವರು ಉಪಸ್ಥಿತರಿದ್ದರು.