ಪೈಕ ಶ್ರೀ ಶಿರಾಡಿ ದೈವಸ್ಥಾನದ ಬಳಿ ಶೌರ್ಯ ವಿಪತ್ತು ಘಟಕ ಗುತ್ತಿಗಾರು ವತಿಯಿಂದ ಶ್ರಮ ಸೇವೆ

0

ಪೈಕ ಶ್ರೀ ಶಿರಾಡಿ ದೈವಸ್ಥಾನದ ಎದುರುಗಡೆ ಗಾಳಿಗೆ ಬಿದ್ದಿರುವ ಕಿನ್ನಿಗೋಳಿಯ ಬೃಹತ್ ಮರವನ್ನು ತೆರವುಗೊಳಿಸುವ ಕೆಲಸವನ್ನು ಶೌರ್ಯ ವಿಪತ್ತು ಘಟಕ ಗುತ್ತಿಗಾರು ವತಿಯಿಂದ ಜು.2 ರಂದು ನಡೆಸಲಾಯಿತು.

ಈ ಶ್ರಮ ಸೇವೆಯಲ್ಲಿ
ಲೋಕೇಶ್ವರ ಡಿ ಆರ್, ಪಿ ಜಯರಾಮ, ಅಚ್ಯುತ ಗುತ್ತಿಗಾರು, ಸತೀಶ್ ಮೂಕಮಲೆ, ಮಾಧವ ಎರ್ದಡ್ಕ, ರಾಕೇಶ್ ಮೆಟ್ಟಿನಡ್ಕ, ಓಂಕಾರ ಡಿ.ಆರ್. ಅಚ್ಚುತ ಪೈಕ, ಜಯಪ್ರಕಾಶ್ ಬಾಕಿಲ, ದೀಕ್ಷಿತ್ ಎನ್ ಎಲ್ ಮತ್ತಿತರರು ಭಾಗವಹಿಸಿದ್ದರು.