ನ್ಯಾಯವಾದಿ ‌ನಾರಾಯಣ ಭಟ್ ಕಬ್ಬಿನ ಹಿತ್ಲು ನಿಧನ

0

ಸುಳ್ಯ ತಾಲೂಕು ಕೊಲ್ಲಮೊಗ್ರ ಗ್ರಾಮದ ಕಬ್ಬಿನಹಿತ್ಲು ನಾರಾಯಣ ಭಟ್ ಅಲ್ಪಕಾಲದ ಅಸೌಖ್ಯದಿಂದ ಜು.3 ರಂದು ನಿಧನರಾದರು.


ಅವರಿಗೆ 78 ವರ್ಷ ವಯಸ್ಸಾಗಿತ್ತು. ಇವರು ಪುತ್ತೂರಿನಲ್ಲಿ 35 ವರ್ಷಗಳ ಕಾಲ ವಕೀಲರಾಗಿ ಸೇವೆ‌ ಸಲ್ಲಿಸಿದ್ದರು.

ಮೃತರು ಪತ್ನಿ ಜಯಲಕ್ಷ್ಮಿ, ಪುತ್ರ ರವಿಕೃಷ್ಣ ಪ್ರಸಾದ, ಪುತ್ರಿ ಅನುಪಮ, ಅಳಿಯ ಕೃಷ್ಣರಾಜ್ ಪುಂಡೂರು, ಮೊಮ್ಮಗ ಅಭಯಚರಣ ಪುಂಡೂರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ