ಜು.17ರಂದು ಸುಳ್ಯದಲ್ಲಿ ನಗರ ಗೌಡ ಬಾಂಧವರ ಸಭೆ

0

ಸುಳ್ಯ ನಗರ ವ್ಯಾಪ್ತಿಯ ಗೌಡ ಜನ ಬಾಂಧವರುಗಳ ವಿಶೇಷ ಸಭೆಯನ್ನು ದಿನಾಂಕ ಜು.17 ರಂದು ಬುಧವಾರ ಪೂರ್ವಾಹ್ನ ಗಂಟೆ 10.30 ಕ್ಕೆ ಶ್ರೀ ವೆಂಕಟರಮಣ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ಕರೆಯಲಾಗಿದೆ. ಪ್ರತಿ ವಾರ್ಡ್‌ನಲ್ಲಿರುವ ಸಮುದಾಯ ಭಾಂದವರು ಉಪಸ್ಥಿತರಿರಬೇಕೆಂದು ವಿನಂತಿಸುತ್ತೇನೆ ಎಂದೂ ತಾಲೂಕು ಗೌಡ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಎಸ್. ಗಂಗಾಧರ ವಿನಂತಿಸಿಕೊಂಡಿರುತ್ತಾರೆ.