ಡಿಸಿಸಿ ಬ್ಯಾಂಕ್ ಸುಳ್ಯ ಶಾಖೆಯಿಂದ ಗ್ರಾಹಕರಿಗೆ ವಿಶೇಷ ಯೋಜನೆ

0

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಸುಳ್ಯ ಶಾಖೆಯಿಂದ ತಮ್ಮ ಗ್ರಾಹಕರಿಗೆ ವಿಶೇಷ ಯೋಜನೆ ನೀಡಲಾಗುತ್ತಿದೆ.
ಕೃಷಿ ಭೂಮಿ ಖರೀದಿ ಸಾಲ, ಅಡಿಕೆ ತೋಟ ಗರಿಷ್ಠ 60 ಲಕ್ಷದವರೆಗೆ ಸಾಲ 10ವಾರ್ಷಿಕ ಕಂತುಗಳಲ್ಲಿ ಮರುಪಾವತಿಗೆ ಅವಕಾಶ, ಅತೀ ಕಡಿಮೆ ಬಡ್ಡಿ ದರದಲ್ಲಿ ವಿಶೇಷ ಚಿನ್ನಾಭರಣ ಸಾಲ ಪ್ರತಿ ಗ್ರಾಂ.ಗೆ ಗರಿಷ್ಠ ರೂ.56೦೦ ತಿಂಗಳ ಬಡ್ಡಿ ಕೇವಲ ಶೇ.೦.83% ಆಗಿರುತ್ತದೆ. ಠೇವಣಿಗಳಿಗೆ ಶೆ.8% ಬಡ್ಡಿ ದರ ಹಾಗೂ ಹಿರಿಯ ನಾಗರಿಕರ, ಮಹಿಳೆಯರ, ಸೈನಿಕರ ಹಾಗೂ ಮಾಜಿ ಸೈನಿಕರ ಠೇವಣಿಗಳಿಗೆ ಶೇ.
0.50% ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ.
ಇದರೊಂದಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಸಾಲ ಅತೀ ಕಡಿಮೆ ಸೇವಾ ಶುಲ್ಕ, ವಾಹನ ಸಾಲ, ವಿಮೆ ಅಧಾರಿತ ಚಾಲ್ತಿ, ಸಂಚಯ ಠೇವಣಿ ಯೋಜನೆ, ರೂ.2 ಲಕ್ಷದವರೆಗೆ ವಿಮಾ ಸೌಲಭ್ಯ, ರೂ.1೦೦೦೦೦ ವರೆಗೆ ಶಾಶ್ವತ ಅಂಗೂನತೆ ಸೌಲಭ್ಯ, ರೂ.25.೦೦೦ದ ವರೆಗೆ ಆಸ್ಪತ್ರೆಯ ವಚ್ಚ, ನವೋದಯ ಸ್ವ ಸಹಾಯ ಸಂಘಗಳ ರಚನೆಗೆ ಹಾಗೂ ಸಾಲ ನೀಡಲಾಗುವುದು ಇಂದು ಪ್ರಕಟಣೆ ತಿಳಿಸಿದೆ.