ಬೆಳ್ಳಾರೆ ಜ್ಞಾನಗಂಗಾ ಸ್ಕೂಲ್ ಬಳಿ ರಸ್ತೆಯಲ್ಲಿ ಬೃಹತ್ ಹೊಂಡ ನಿರ್ಮಾಣ : ಹೊಂಡ ಮುಚ್ಚಿದ ಪಿಡಬ್ಲ್ಯು ಇಲಾಖೆ

0

ಬೆಳ್ಳಾರೆ ನಿಂತಿಕಲ್ಲು ರಸ್ತೆಯ ಜ್ಞಾನಗಂಗಾ ಸ್ಕೂಲ್ ಹತ್ತಿರ ರಸ್ತೆಯಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ಇಲ್ಲಿ ಹಲವು ಜನ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದರು.


ಈ ಬಗ್ಗೆ ಜಯರಾಮ ಉಮಿಕ್ಕಲರವರು ಪಿಡಬ್ಲ್ಯು ಇಲಾಖೆಯವರಿಗೆ ತಿಳಿದಿದ್ದು ಇಂದು ಇಲಾಖೆಯವರು ಬಂದು ಹೊಂಡ ಮುಚ್ಚಿರುವುದಾಗಿ ತಿಳಿದು ಬಂದಿದೆ.
ಇದರಿಂದ ಮುಂದೆ ಆಗುವ ಅನಾಹುತ ತಪ್ಪಿದಂತಾಗಿದೆ.