ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ಕಲ್ಲೇರಿ- ಎಣ್ಮೂರು ಇದರ 20ನೇ ವರ್ಷದ ಶ್ರೀ ಕೃಷ್ಣಾಜನ್ಮ ಷ್ಟಮಿಯ ಪೂರ್ವಭಾವಿ ಸಭೆ

0

ಎಡಮಂಗಲ ಗ್ರಾಮದ ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ಕಲ್ಲೇರಿ- ಎಣ್ಮೂರು ಇದರ ಆಶ್ರಯದಲ್ಲಿ ಜರಗುವ 20ನೇ ವರ್ಷದ ಶ್ರೀ ಕೃಷ್ಣಾಜನ್ಮ ಷ್ಟಮಿಯ ಪೂರ್ವಭಾವಿ ಸಭೆಯು ದಿನಾಂಕ 28/07/2024ನೇ ಭಾನುವಾರದಂದು ಸಂಘದ ಅಧ್ಯಕ್ಷರಾದ ಸುರೇಶ್ ರೈ ಕಲ್ಲೇರಿ ಇವರ ಉಪಸ್ಥಿಯಲ್ಲಿ ನಡೆಯಿತ್ತು.


ಶ್ರೀ ಕೃಷ್ಣಾಜನ್ಮಷ್ಠಮಿಯಂದು. ನಡೆಯಲಿರುವ ವಿವಿಧ ಆಟೋಟ ಸ್ಪರ್ಧೆಗಳು, ಸಾಂ ಸ್ಕೃತಿಕಾರ್ಯಕ್ರಮ ಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಸನ್ಮಾನ, ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಲವು ಗಣ್ಯರ ಉಪಸ್ಥಿತಿ ಕುರಿತು ಈ ಸಂಧರ್ಭದಲ್ಲಿ ಚರ್ಚೆಗಳು ನಡೆದವು.

ಈ ಸಂಧರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಹರಿಪ್ರಸಾದ್ ಅಲೆಂಗಾರ, ಸಂಘದ ಸದಸ್ಯರುಗಳಾದ ರಾಮಚಂದ್ರ ರೈ ಕಲ್ಲೇರಿ, ವಸಂತ ರೈ ಕಲ್ಲೇರಿ, ಬಾಬು ಕಲ್ಲೇರಿ, ಕೊರಗಪ್ಪ ಕಲ್ಲೇರಿ, ರಾಮಕೃಷ್ಣ ಪೂಜಾರಿ ಕಲ್ಲೇರಿ, ರಾಮಣ್ಣ ಪೂಜಾರಿ ಕಲ್ಲೇರಿ, ಸೀತಾರಾಮ ರೈ ಕಲ್ಲೇರಿ, ರಾಮಕೃಷ್ಣ ರೈ ಕಲ್ಲೇರಿ, ಹರಿಪ್ರಸಾದ್ ರೈ ಕಲ್ಲೇರಿ, ಕಾರ್ತಿಕ್ ರೈ ಕಲ್ಲೇರಿ, ರಮೇಶ್ ಕೆ. ಕೆ ಕುಳಾಯಿತೋಡಿ, ರಮೇಶ್ ಅಲೆಂಗಾರ, ವಿಶ್ವನಾಥ ರೈ ಕುಳಾಯಿತೋಡಿ, ರಘುಪ್ರಸಾದ್ ರೈ ಗುತ್ತು, ಶರತ್ ಚಾಮೇತಡ್ಕ, ಕೌಶಿಕ್ ರೈ ಕಲ್ಲೇರಿ, ಲಿತೇಶ್ ರೈ ಕಲ್ಲೇರಿ, ಆಕಾಶ್ ರೈ ಕಲ್ಲೇರಿ, ಇವರೆಲ್ಲರ ಗೌರವಉಪಸ್ಥಿತಿಯಲ್ಲಿ ಸಭೆಯುನಡೆಯಿತು.