ಪಂಜ: ರಾಜ್ಯ ಹೆದ್ದಾರಿಯಲ್ಲಿ ಹರಿಯುತ್ತಿದೆ ನದಿ ನೀರು

0

ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ

ಭಾರೀ ಮಳೆಯಿಂದಾಗಿ ಪಂಜ ಹೊಳೆ ನೀರಿನ ಹರಿವು ಏರಿಕೆಯಾಗಿದ್ದು ಜು.30 ರಂದು ಮಧ್ಯಾಹ್ನ ಪಂಜ ಸಮೀಪದ ಬೊಳ್ಮಲೆಯಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ನದಿಯ ನೆರೆ ನೀರು ಹರಿಯುತ್ತಿದ್ದು ನೀರಿನ ಮಟ್ಟ ಏರಿಕೆಯಾಗುತ್ತಿದೆ.