ಎಡಮಂಗಲ ರಚ್ಚೋಡಿಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ಮಣ್ಣು ತೆರವು ಕಾರ್ಯ

0

ಎಡಮಂಗಲ ಗ್ರಾಮದ ರಚ್ಛೋಡಿ ಎಂಬಲ್ಲಿ ವಾಸ ಇರುವ ಶೀನಪ್ಪ ಪೂಜಾರಿಯವರ ಮನೆಗೆ ಬರೆಯ ಮಣ್ಣು ಕುಸಿದು ಬಿದ್ದು ಮನೆಯ ಗೋಡೆಗೆ ಹಾನಿಯಾಗಿತ್ತು. ಮಾಹಿತಿ ತಿಳಿದ ತಕ್ಷಣ ನಿಂತಿಕಲ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಮಣ್ಣನ್ನು ತೆರವು ಗೊಳಿಸುವ ಕೆಲಸವನ್ನು. ಮಾಡಿರುತ್ತಾರೆ.

ದಿನೇಶ್,ಮಾಧವ,ಚನಿಯಪ್ಪ,ಅನಂದ,ಪುರುಷೋತ್ತಮ, ಗಣೇಶ್,ರಾಮಚಂದ್ರ,
ಭವ್ಯ, ಶ್ಯಾಮಲ , ಪೂವಮ್ಮ,ಶರತ್, ಭಾಗವಹಿಸಿದ ಸ್ವಯಂ ಸೇವಕರು. ಈ ಸಂದರ್ಭದಲ್ಲಿ ಎಡಮಂಗಲ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಹವ್ಯ ಶ್ರೀ ಮತ್ತು ಎಣ್ಮೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಪ್ರಿಯರವರು ಉಪಸ್ಥಿತರಿದ್ದರು.