ಪಂಜ ರೇಂಜರ್ ಗಿರೀಶರಿಗೆ ಎ.ಸಿ.ಎಫ್ ಆಗಿ ಪದೋನ್ನತಿ

0

ಪಂಜ ರೇಂಜರ್ ಆಗಿರುವ ಗಿರೀಶ್ ಆರ್ ರವರಿಗೆ ಎ.ಸಿ.ಎಫ್ ಆಗಿ ಪದೋನ್ನತಿಯಾಗಿದ್ದು ಅವರನ್ನು ರಾಮನಗರ ಸಾಮಾಜಿಕ ಅರಣ್ಯ ಉಪ ವಿಭಾಗಕ್ಕೆ ವರ್ಗಾವಣೆಗೊಳಿಸಿ ಸರಕಾರ ಆದೇಶ ಮಾಡಿದೆ.