ಕಾಸರಗೋಡು ಜಿಲ್ಲಾಧಿಕಾರಿ ಇನ್ಬ ಶೇಖರ್ ರವರಿ ಎಂ ಬಿ ಫೌಂಡೇಶನ್ ವತಿಯಿಂದ ಸನ್ಮಾನ

0

ಕಾಸರಗೋಡು ಜಿಲ್ಲಾಧಿಕಾರಿ ಯಾದ ಇನ್ಬ ಸೇಖರ್ ರವರು ಸುಳ್ಯದಲ್ಲಿ ನಡೆದ ತಮಿಳ್ ಸೇವಾ ಸಂಘದ ವತಿಯಿಂದ ನಡೆದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಸಮಾರಂಭದ ಅತಿಥಿಯಾಗಿ ಆಗಮಿಸಿದ ಸಂದರ್ಭದಲ್ಲಿ ಎಂ ಬಿ ಫೌಂಡೇಶನ್ ವತಿಯಿಂದ ಅಧ್ಯಕ್ಷರಾದ ಎಂ ಬಿ ಸದಾಶಿವ ರವರು ಅವರನ್ನು ಭೇಟಿ ಮಾಡಿ ಸನ್ಮಾನಿಸಲಾಯಿತು.


ಕೆಲ ಸ್ತರದ ಒಬ್ಬ ಯುವಕ ಕಾರ್ಮಿಕನ ಮಗನಾಗಿ ತನ್ನ ಬದ್ಧತೆ ಪರಿಶ್ರಮ ಮತ್ತು ಶೃದ್ದೆಯಿಂದ ಐ ಏ ಎಸ್ ಅಧಿಕಾರಿಯಾಗಿ ಆಯ್ಕೆ ಆಗಿರುವುದಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದು. ನಿಮ್ಮ ಯಶಸ್ಸು ನಿಮ್ಮದು ಮಾತ್ರವಾಗಿರದೆ, ಇಡೀ ಬಡ ವರ್ಗಕ್ಕೆ ಒಂದು ಸಂದೇಶ ವಾಗಲಿದೆ. ಎಂದುಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಎಂ ಬಿ ಫೌಂಡೇಶನ್ ಟ್ರಸ್ಟಿ ಶರೀಫ್ ಸುದ್ದಿ, ದ.ಕ ತಮಿಳು ಸೇವಾ ಸಂಘದ ಅಧ್ಯಕ್ಷ ಪೆರುಮಾಳ್ ಉಪಸ್ಥಿತರಿದ್ದರು.