ಆಲೆಟ್ಟಿ: ಗುಂಡ್ಯ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಅಷ್ಟ ಮಂಗಲ ಪ್ರಶ್ನಾ ಚಿಂತನೆ

0

ಅಲೆಟ್ಟಿ ಗುಂಡ್ಯ ಶ್ರೀ ಮಹಮ್ಮಾಯಿ ದೇವಸ್ಥಾನ ದ ಜೀರ್ಣೋದ್ಧಾರದ ಸಲುವಾಗಿ ಆ‌.19 ರಂದು ದೇವಸ್ಥಾನದ ದಕರ್ಮಾನುಷ್ಠಾನ ಕುಟುಂಬಸ್ಥರ ಅಷ್ಟಮಂಗಲ ಪ್ರಶ್ನಾ ಚಿಂತನೆಯ ಪ್ರಯುಕ್ತ ಕಾಸರಗೋಡಿನ ಜ್ಯೋತಿಷ್ಯ ಮಧುಸೂದನ್ ವೈದ್ಯರ ನೇತೃತ್ವದಲ್ಲಿ ಸ್ವರ್ಣ ಇಡಿಸುವ ಕಾರ್ಯಕ್ರಮ ದೊಂದಿಗೆ ನಿರೂಪಣೆ ಆರಂಭಗೊಂಡಿತು.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅಶೋಕ ಪ್ರಭು, ಪ್ರಧಾನ ಕಾರ್ಯದರ್ಶಿ ಸುಧಾಮ ಅಲೆಟ್ಟಿ ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು.