ಮುಳ್ಯ-ಅಟ್ಲೂರು : ಶ್ರೀ ಮಹಾಗಣಪತಿ ಭಜನಾ ಮಂದಿರದ ಮಹಾಸಭೆ

0

ಅಜ್ಜಾವರ ಗ್ರಾಮದ ಮುಳ್ಯ – ಅಟ್ಲೂರು ಮಹಾಗಣಪತಿ ಭಜನಾ ಮಂದಿರದ‌ ಮಹಾಸಭೆಯು ಸೆ.7ರಂದು ನಡೆಯಿತು.

ನೂತನ ಸಮಿತಿ ಅಧ್ಯಕ್ಷರಾಗಿ ಟಿ.ಸಿ.‌ಪ್ರಕಾಶ್ ತೋರಣಗಂಡಿ, ಉಪಾಧ್ಯಕ್ಷರಾಗಿ ಪಾರ್ವತಿ ವಿಶ್ವನಾಥ ಕುಂಚಡ್ಕ, ಪ್ರಧಾನ ಕಾರ್ಯದರ್ಶಿ ನವೀನ್ ತೋರಣಗಂಡಿ, ಕಾರ್ಯದರ್ಶಿ ರಕ್ಷಿತ್‌ ಮುಳ್ಯ, ಧನ್ಯ ರವೀಚಂದ್ರ ಕುಂಚಡ್ಕ, ಕೋಶಾಧಿಕಾರಿ ಹರಿಪ್ರಕಾಶ್ ಮುಳ್ಯ, ಗೌರವಾಧ್ಯಕ್ಷರಾಗಿ ಅಚ್ಚುತ ಅಟ್ಲೂರು, ಗೌರವ ಕಾರ್ಯದರ್ಶಿ ನಾಗರಾಜ್ ಮುಳ್ಯ, ಸದಸ್ಯರುಗಳಾಗಿ ವೆಂಕಟ್ರಮಣ ಮುಳ್ಯ, ರಘುರಾಮ ಮುಳ್ಯ, ಮೋಹನ ಅಟ್ಲೂರು, ದಯಾನಂದ ಮುಳ್ಯ, ನಾರಾಯಣ ಮುಳ್ಯ, ರಮಾನಾಥ ಕಾನ, ಹರೀಶ ಎಂ. ಮುಳ್ಯ, ಕೃಪಾಶಂಕರ ಮುಳ್ಯ, ಎ.ವಿ.ಹರೀಶ ಅಟ್ಲೂರು, ದಿನೇಶ ಪರ್ಲಡ್ಕ, ಪ್ರಶಾಂತ ತೋರಣಗಂಡಿ, ಕಾರ್ತಿಕ್ ಮುಳ್ಯ, ಗೀತಾ ಆನಂದ ಹೊಸಗದ್ದೆ, ಜಯಂತಿ ಅಚ್ಚುತ ಅಟ್ಲೂರು, ಹೇಮಾವತಿ ವಿಶ್ವನಾಥ ಅತ್ಯಡ್ಕ, ಕುಸುಮ ರಾಮಪ್ಪ ದೀಟಿಗೆ, ಜಲಜಾಕ್ಷಿ ಪ್ರಕಾಶ್ ಕುಂಚಡ್ಕ, ನಳಿನಾಕ್ಷಿ ವಿಶ್ವನಾಥ ಮುಳ್ಯ ಕುರುಂಜಿ, ಸುಪರ್ಣ ಶರತ್ ಮುಳ್ಯ ಮಠ, ವೀಣಾ ಶಿವಪ್ರಸಾದ್ ಅಟ್ಲೂರು, ಅರ್ಚನಾ ‌ನವೀನ್ ಅಟ್ಲೂರು ಆಯ್ಕೆಯಾದರು.