ಐವರ್ನಾಡು : ನಿಡುಬೆ ಅಂಗನವಾಡಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನಕ್ಕಾಗಿ ಶಾಸಕರಿಗೆ ಮನವಿ

0

ಐವರ್ನಾಡು ಗ್ರಾಮದ ನಿಡುಬೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಸುಳ್ಯ ಶಾಸಕಿ ಭಾಗೀರಥಿ
ಮನವಿ ನೀಡಲಾಯಿತು.


ಹಾಗೂ ಪರ್ಲಿಕಜೆ, ನಿಡುಬೆ, ಕೊಚ್ಚಿ ರಸ್ತೆ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಯಿತು.


ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ,ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ ನಾಟಿಕೇರಿ,ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಚಂದ್ರಕಲಾ, ವೆಂಕಪ್ಪ ಗೌಡ ಜೆ.ಟಿ,ಮಹೇಶ ಜಬಳೆ,ವಾಸುದೇವ ಬೊಳುಬೈಲು,
ರಾಜೇಂದ್ರ ಪಾತಿಕಲ್ಲು. ಶರತ್ ಜಬಳೆ. ಸಚಿನ್ ಕೊಚ್ಚಿ. ಪ್ರಸಾದ್ ಜಬಳೆ ಉಪಸ್ಥಿತರಿದ್ದರು.