ಕನಕಮಜಲು: ಮದಿಮಾಳುಪಾದೆ ಶ್ರೀ ದುರ್ಗಾದೇವಿ ಅಮ್ಮನವರ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕನಕಮಜಲು ಗ್ರಾಮದ ಪೆರುಂಬಾರು ಮದಿಮಾಳುಪಾದೆ ಶ್ರೀ ದುರ್ಗಾದೇವಿ ಅಮ್ಮನವರ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷ ಗೋಪಣ್ಣ ಗೌಡ ಪೆರುಂಬಾರು, ಪ್ರಧಾನ ಕಾರ್ಯದರ್ಶಿ ವಾಸುದೇವ ಪೆರುಂಬಾರು, ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಗೌಡ ಅಕ್ಕಿಮಲೆ, ಕಾರ್ಯದರ್ಶಿ ಜಯಪ್ರಸಾದ್ ಕಾರಿಂಜ ಸೇರಿದಂತೆ ಊರ – ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ವಾಸುದೇವ ಪೆರುಂಬಾರು, ಅಧ್ಯಕ್ಷ ಗೋಪಣ್ಣ ಗೌಡ ಪೆರುಂಬಾರು, ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಗೌಡ ಅಕ್ಕಿಮಲೆ, ಕಾರ್ಯದರ್ಶಿ ಜಯಪ್ರಸಾದ್ ಕಾರಿಂಜ, ಉತ್ಸವ ಸಮೀತಿಯ ಉಪಾಧ್ಯಕ್ಷ ಶ್ರೀ ಬಾಲಚಂದ್ರ ಕಾರಿಂಜ, ಕೋಶಾಧಿಕಾರಿ ಶ್ರೀ ಅವಿನಾಶ್ ಕಾರಿಂಜ, ಸ್ಥಳ ಸಾನಿಧ್ಯದವರಾದ ಶ್ರೀಮತಿ ಸುಶೀಲ ಪೆರುಂಬಾರು, ಶ್ರೀ ಜೀವನ್ ಪೆರುಂಬಾರು ಸದಸ್ಯರಾದ ಶ್ರೀ ಶೇಷಪ್ಪ ಗೌಡ ಅಡ್ಕಾರ್,ಶ್ರೀಮತಿ ಕುಸುಮ ಅಡ್ಕಾರ್ , ಬಾಲಚಂದ್ರ ಕುದ್ಕುಳಿ, , ಶ್ರೀಮತಿ ಕವಿತ ಪೆರುಂಬಾರು, ಶ್ರೀಮತಿ ಹೇಮಲತ ಕಜೆಗದ್ದೆ, ವಿಜಯ ಪೆರುಂಬಾರು, ಕುಸುಮಾದರ ಪೆರುಂಬಾರು. ಶ್ರೀ ಶ್ರೀವತ್ಸ ಕೇಪು, ಶ್ರೀ ದಾಮೋದರ ಗೌಡ ಕೋಡ್ತಿಲು, ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.