ಆಲೆಟ್ಟಿ ದೇವಸ್ಥಾನದ ಶಾಶ್ವತ ಚಪ್ಪರ ನಿರ್ಮಾಣಕ್ಕೆ ಮೊರಂಗಲ್ಲು ಮಹಮ್ಮಾಯಿ ದೇವಸ್ಥಾನದಿಂದ ರೂ. 50 ಸಾವಿರ ದೇಣಿಗೆ

0

ಆಲೆಟ್ಟಿ ಸದಾಶಿವ ದೇವಸ್ಥಾನದ ಶಾಶ್ವತ ಚಪ್ಪರ ನಿರ್ಮಾಣಕ್ಕೆ ಮೊರಂಗಲ್ಲು ಶ್ರೀ ಮಹಮ್ಮಾಯಿ ದೇವಸ್ಥಾನದ ವತಿಯಿಂದ ರೂ.50 ಸಾವಿರ ದೇಣಿಗೆಯನ್ನು ನೀಡಿದರು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರಿಗೆ ಮಹಮ್ಮಾಯಿ ದೇವಸ್ಥಾನದ ಮೊಕ್ತೇಸರ ಬೆಳ್ತ ಮೊರಂಗಲ್ಲು ನಗದು ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ವ್ಯ.ಸ.ಸದಸ್ಯರಾದ ಹರಿಪ್ರಸಾದ್ ಗಬ್ಬಲ್ಕಜೆ,ರಾಮಚಂದ್ರ ಆಲೆಟ್ಟಿ, ಸುಂದರ ಆಲೆಟ್ಟಿ ಹಾಗೂ ಕಾಲನಿಯ ನಿವಾಸಿಗಳಾದ ಸುಂದರ ಮೊರಂಗಲ್ಲು, ರಾಮದಾಸ. ಮೊರಂಗಲ್ಲು, ಸೀತಾರಾಮ ಮೊರಂಗಲ್ಲು, ಸುಂದರಿ ಮೊರಂಗಲ್ಲು ಹಾಗೂ ಕಾಲನಿಯ ಸಮಸ್ತರು ಉಪಸ್ಥಿತರಿದ್ದರು.